Basanagouda R Patil (Yatnal) (ಮೋದಿಯವರ ಕುಟುಂಬ)
@BasanagoudaBJP
Official account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]
ID:794387108756500480
http://brpatilyatnal.com 04-11-2016 03:53:40
2,6K Tweets
50,1K Followers
308 Following
ತ್ಯಾಗ, ಪ್ರೀತಿ, ಮಮತೆ, ಕರುಣೆಯ ಪ್ರತಿರೂಪವಾದ, ನಿಸ್ವಾರ್ಥ ಸೇವೆಯ ಮೂಲಕ ಜಗತ್ತನ್ನು ಸಲಹುತ್ತಿರುವ, ಎಲ್ಲಾ ತಾಯಂದಿರಿಗೆ ತಾಯಂದಿರ ದಿನದ ಶುಭಾಶಯಗಳು
#MothersDay I #MothersDay 2024 I
ತತ್ವಜ್ಞಾನಿ, ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ, ಧರ್ಮ ಸಂಸ್ಥಾಪನೆಗಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿ ಧಾರ್ಮಿಕ ಜಾಗೃತಿಯನ್ನುಂಟು ಮಾಡಿದ ದಿವ್ಯ ಚೇತನ ಆದಿ ಗುರು ಶ್ರೀ ಶಂಕರಾಚಾರ್ಯರ ಜಯಂತಿಯ ಶುಭಾಶಯಗಳು.
#ShankaraJayanthi
ಅಸ್ಪೃಶ್ಯತೆಯನ್ನು ವಿರೋಧಿಸಿ ಸಮಾನತೆಯನ್ನು ಸಾರಿದ; ಸಮಾಜದಲ್ಲಿ ತೀರ ಹಿಂದುಳಿದ ಜನಾಂಗದವರನ್ನು ತಮ್ಮ ಹತ್ತಿರ ಕರೆದು ಅವರಿಗೆ ದೇವಾಲಯ ಪ್ರವೇಶ ಮಾಡಿಸಿ, ಅವರನ್ನು ಶ್ರೇಷ್ಠ ಕುಲದವರು ಎಂದು ಕರೆದ ರಾಮಾನುಜಾಚಾರ್ಯರ ಜಯಂತಿಯಂದು ಅವರಿಗೆ ನನ್ನ ಅನಂತ ಕೋಟಿ ನಮನಗಳು
#RamanujacharyaJayanti I #ರಾಮಾನುಜಾಚಾರ್ಯರ_ಜಯಂತಿ I
ಎಲ್ಲರಿಗೂ ಅಕ್ಷಯ ತೃತೀಯದ ಶುಭಾಶಯಗಳು.
ಈ ಹಬ್ಬವು ನಿಮಗೆ ಸಕಲೈಶ್ವರ್ಯ, ಆರೋಗ್ಯ ತರಲಿ ಎಂದು ಆಶಿಸುತ್ತೇನೆ
#AkshayaTritiya2024 I #अक्षय_तृतीया I #ಅಕ್ಷಯ_ತೃತೀಯ I
12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು.
#BasavaJayanti
Disastrous SSLC Board Exam Results in Karnataka
- Pass Percentage at 54%, drastic fall from 83.9% under Bommai
- 78 schools record ZERO pass %
- To raise pass %, qualifying marks reduced from 35% to 25%
- 2 lakh students get grace marks to raise pass % to 73%
#CongressRule
If you are born a Hindu today it is because your ancestors never gave up on Dharma.
'Blessed to be born a Hindu' 🔥
#Maharanapratap
ದೇಶ, ಧರ್ಮ, ಸಂಸ್ಕೃತಿಯನ್ನು ರಕ್ಷಿಸಲು, ತನ್ನ ಜನರ ಮಾನ, ಪ್ರಾಣ, ಸ್ವಾಭಿಮಾನಗಳನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಮೇವಾಡದ ರಾಜ, ಧೀರ ಪರಾಕ್ರಮಿ, ಮಹಾರಾಣಾ ಪ್ರತಾಪ್ ಜಯಂತಿಯಂದು ಶತ ಶತ ನಮನಗಳು.
#MaharanaPratapJayanthi