Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profileg
Basanagouda R Patil (Yatnal) (ಮೋದಿಯವರ ಕುಟುಂಬ)

@BasanagoudaBJP

Official account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]

ID:794387108756500480

linkhttp://brpatilyatnal.com calendar_today04-11-2016 03:53:40

2,6K Tweets

50,1K Followers

308 Following

Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಶಿಕ್ಷಣ ಇಲಾಖೆಯ ಸಚಿವರಿಗೆ ಕನ್ನಡ ಬರುವುದಿಲ್ಲವೆಂದು ಸ್ವತಃ ಅವರೇ ಹೇಳಿದ್ದಾರೆ...
ಸದನದಲ್ಲಿ ಸಂಧಿ, ಸಮಾಸ ಬಿಡಿಸುವ ಸಿದ್ದರಾಮಯ್ಯ ನವರೇ, ನಿಮ್ಮ ಸಂಪುಟದಲ್ಲಿರುವ ಶಿಕ್ಷಣ ಸಚಿವರೇ ನನಗೆ ಕನ್ನಡ ಬರೋದಿಲ್ಲವೆಂದು ಹೇಳಿದ್ದಾರೆ...ಕನ್ನಡ ಬರದವರು ಶಿಕ್ಷಣ ನೀತಿಯನ್ನು ಹೇಗೆ ನಿರೂಪಿಸಬಲ್ಲರು ?
ಇದರಿಂದ ಶಿಕ್ಷಣ ಇಲಾಖೆ ದುರ್ಬಲ ಆಗುವುದಿಲ್ಲವೇ ?

ಶಿಕ್ಷಣ ಇಲಾಖೆಯ ಸಚಿವರಿಗೆ ಕನ್ನಡ ಬರುವುದಿಲ್ಲವೆಂದು ಸ್ವತಃ ಅವರೇ ಹೇಳಿದ್ದಾರೆ... ಸದನದಲ್ಲಿ ಸಂಧಿ, ಸಮಾಸ ಬಿಡಿಸುವ ಸಿದ್ದರಾಮಯ್ಯ ನವರೇ, ನಿಮ್ಮ ಸಂಪುಟದಲ್ಲಿರುವ ಶಿಕ್ಷಣ ಸಚಿವರೇ ನನಗೆ ಕನ್ನಡ ಬರೋದಿಲ್ಲವೆಂದು ಹೇಳಿದ್ದಾರೆ...ಕನ್ನಡ ಬರದವರು ಶಿಕ್ಷಣ ನೀತಿಯನ್ನು ಹೇಗೆ ನಿರೂಪಿಸಬಲ್ಲರು ? ಇದರಿಂದ ಶಿಕ್ಷಣ ಇಲಾಖೆ ದುರ್ಬಲ ಆಗುವುದಿಲ್ಲವೇ ?
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಅಬಕಾರಿ ನೀತಿ ಹಗರಣದಲ್ಲಿ ಭಾಗಿಯಾಗಿರುವ ಯಾರನ್ನೂ ಕೂಡ ಭೇಟಿ ಮಾಡುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ಜಾಮೀನು ಶರತ್ತಿನಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಿಳಿಸಿತ್ತು. ಜಾಮೀನು ಸಿಕ್ಕಿ ಕೆಲವೇ ಗಂಟೆಗಳಲ್ಲಿ ಅಬಕಾರಿ ಹಗರಣದಲ್ಲಿ ಮತ್ತೋರ್ವ ಆರೋಪಿ ಆಗಿರುವ ಸಂಜಯ್ ಸಿಂಗ್ ಅವರನ್ನು ಕೇಜ್ರಿವಾಲ್ ಭೇಟಿ ಮಾಡಿದ್ದಾರೆ. ಇದು ಜಾಮೀನು

account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

Rahul Gandhi attended an event organized by Deepak Kabir in Lukcnow yesterday. Kabir is a member of the banned outfit PFI. What business does Rahul Gandhi have with a member of an outfit banned for its Anti National activities. Kabir is an accused in the Anti Hindu Riots that

Rahul Gandhi attended an event organized by Deepak Kabir in Lukcnow yesterday. Kabir is a member of the banned outfit PFI. What business does Rahul Gandhi have with a member of an outfit banned for its Anti National activities. Kabir is an accused in the Anti Hindu Riots that
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ತ್ಯಾಗ, ಪ್ರೀತಿ, ಮಮತೆ, ಕರುಣೆಯ ಪ್ರತಿರೂಪವಾದ, ನಿಸ್ವಾರ್ಥ ಸೇವೆಯ ಮೂಲಕ ಜಗತ್ತನ್ನು ಸಲಹುತ್ತಿರುವ, ಎಲ್ಲಾ ತಾಯಂದಿರಿಗೆ ತಾಯಂದಿರ ದಿನದ ಶುಭಾಶಯಗಳು

I 2024 I

ತ್ಯಾಗ, ಪ್ರೀತಿ, ಮಮತೆ, ಕರುಣೆಯ ಪ್ರತಿರೂಪವಾದ, ನಿಸ್ವಾರ್ಥ ಸೇವೆಯ ಮೂಲಕ ಜಗತ್ತನ್ನು ಸಲಹುತ್ತಿರುವ, ಎಲ್ಲಾ ತಾಯಂದಿರಿಗೆ ತಾಯಂದಿರ ದಿನದ ಶುಭಾಶಯಗಳು #MothersDay I #MothersDay2024 I
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ತತ್ವಜ್ಞಾನಿ, ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ, ಧರ್ಮ ಸಂಸ್ಥಾಪನೆಗಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿ ಧಾರ್ಮಿಕ ಜಾಗೃತಿಯನ್ನುಂಟು ಮಾಡಿದ ದಿವ್ಯ ಚೇತನ ಆದಿ ಗುರು ಶ್ರೀ ಶಂಕರಾಚಾರ್ಯರ ಜಯಂತಿಯ ಶುಭಾಶಯಗಳು.

ತತ್ವಜ್ಞಾನಿ, ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ, ಧರ್ಮ ಸಂಸ್ಥಾಪನೆಗಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿ ಧಾರ್ಮಿಕ ಜಾಗೃತಿಯನ್ನುಂಟು ಮಾಡಿದ ದಿವ್ಯ ಚೇತನ ಆದಿ ಗುರು ಶ್ರೀ ಶಂಕರಾಚಾರ್ಯರ ಜಯಂತಿಯ ಶುಭಾಶಯಗಳು. #ShankaraJayanthi
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಅಸ್ಪೃಶ್ಯತೆಯನ್ನು ವಿರೋಧಿಸಿ ಸಮಾನತೆಯನ್ನು ಸಾರಿದ; ಸಮಾಜದಲ್ಲಿ ತೀರ ಹಿಂದುಳಿದ ಜನಾಂಗದವರನ್ನು ತಮ್ಮ ಹತ್ತಿರ ಕರೆದು ಅವರಿಗೆ ದೇವಾಲಯ ಪ್ರವೇಶ ಮಾಡಿಸಿ, ಅವರನ್ನು ಶ್ರೇಷ್ಠ ಕುಲದವರು ಎಂದು ಕರೆದ ರಾಮಾನುಜಾಚಾರ್ಯರ ಜಯಂತಿಯಂದು ಅವರಿಗೆ ನನ್ನ ಅನಂತ ಕೋಟಿ ನಮನಗಳು

I I

ಅಸ್ಪೃಶ್ಯತೆಯನ್ನು ವಿರೋಧಿಸಿ ಸಮಾನತೆಯನ್ನು ಸಾರಿದ; ಸಮಾಜದಲ್ಲಿ ತೀರ ಹಿಂದುಳಿದ ಜನಾಂಗದವರನ್ನು ತಮ್ಮ ಹತ್ತಿರ ಕರೆದು ಅವರಿಗೆ ದೇವಾಲಯ ಪ್ರವೇಶ ಮಾಡಿಸಿ, ಅವರನ್ನು ಶ್ರೇಷ್ಠ ಕುಲದವರು ಎಂದು ಕರೆದ ರಾಮಾನುಜಾಚಾರ್ಯರ ಜಯಂತಿಯಂದು ಅವರಿಗೆ ನನ್ನ ಅನಂತ ಕೋಟಿ ನಮನಗಳು #RamanujacharyaJayanti I #ರಾಮಾನುಜಾಚಾರ್ಯರ_ಜಯಂತಿ I
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ರಜತ್ ಶರ್ಮ: ಕಾಂಗ್ರೆಸ್ ನಾಯಕರಾದ ಶ್ರೀ ಮಣಿ ಶಂಕರ್ ಐಯ್ಯರ್ ಅವರು ಭಾರತ ಪಾಕಿಸ್ತಾನದ ಬಗ್ಗೆ ಎಚ್ಚರವಾಗಿರಬೇಕು, ಯಾಕೆ ಅಂದರೆ ಅವರ ಬಳಿ ಅಣು ಬಾಂಬ್ ಇದೆ ಅಂತ ಹೇಳಿಕೆ ನೀಡಿದ್ದಾರೆ..

ಯೋಗಿ ಆದಿತ್ಯನಾಥ್ ಜಿ: ಭಾರತದಲ್ಲಿರುವ ಅಣು ಬಾಂಬ್ ಗಳು ಫ್ರಿಡ್ಜ್ ನಲ್ಲಿ ಇಡೋದಕ್ಕೆ ಇಟ್ಟುಕೊಂಡಿದ್ದೀವಾ ??

ಕಾಂಗ್ರೆಸ್ ಪಕ್ಷಕ್ಕೂ, ಬಿಜೆಪಿ ಗೂ ಇದೆ

account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

On National Technology Day, let's extend our gratitude to the brilliant scientists whose dedication paved the way for the successful Pokhran tests in 1998. We honor the remarkable leadership of Atal Ji, whose political courage and statesmanship remain a source of pride.

On National Technology Day, let's extend our gratitude to the brilliant scientists whose dedication paved the way for the successful Pokhran tests in 1998. We honor the remarkable leadership of Atal Ji, whose political courage and statesmanship remain a source of pride.
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಎಲ್ಲರಿಗೂ ಅಕ್ಷಯ ತೃತೀಯದ ಶುಭಾಶಯಗಳು.

ಈ ಹಬ್ಬವು ನಿಮಗೆ ಸಕಲೈಶ್ವರ್ಯ, ಆರೋಗ್ಯ ತರಲಿ ಎಂದು ಆಶಿಸುತ್ತೇನೆ

I I I

ಎಲ್ಲರಿಗೂ ಅಕ್ಷಯ ತೃತೀಯದ ಶುಭಾಶಯಗಳು. ಈ ಹಬ್ಬವು ನಿಮಗೆ ಸಕಲೈಶ್ವರ್ಯ, ಆರೋಗ್ಯ ತರಲಿ ಎಂದು ಆಶಿಸುತ್ತೇನೆ #AkshayaTritiya2024 I #अक्षय_तृतीया I #ಅಕ್ಷಯ_ತೃತೀಯ I
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು.

12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು. #BasavaJayanti
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

SSLC ಪರೀಕ್ಷೆಯಲ್ಲಿ 625ಕ್ಕೆ625 ಅಂಕ ಪಡೆದ ಬಾಗಲಕೋಟೆ ಜಿಲ್ಲೆಯ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಏಕೈಕ ವಿದ್ಯಾರ್ಥಿನಿ ಅಂಕಿತಾ ಕೊಣ್ಣೂರ ಅವರ ಸಾಧನೆ ನಾಡಿನ ಮಕ್ಕಳಿಗೆ ಸ್ಪೂರ್ತಿಯಾಗಲಿ.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ಮಕ್ಕಳಿಗೂ ಶುಭಾಶಯಗಳು, ಉತ್ತೀರ್ಣರಾಗದಿರುವ ಮಕ್ಕಳು ಎದೆಗುಂದಬೇಡಿ, ಸೋಲು

SSLC ಪರೀಕ್ಷೆಯಲ್ಲಿ 625ಕ್ಕೆ625 ಅಂಕ ಪಡೆದ ಬಾಗಲಕೋಟೆ ಜಿಲ್ಲೆಯ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಏಕೈಕ ವಿದ್ಯಾರ್ಥಿನಿ ಅಂಕಿತಾ ಕೊಣ್ಣೂರ ಅವರ ಸಾಧನೆ ನಾಡಿನ ಮಕ್ಕಳಿಗೆ ಸ್ಪೂರ್ತಿಯಾಗಲಿ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ಮಕ್ಕಳಿಗೂ ಶುಭಾಶಯಗಳು, ಉತ್ತೀರ್ಣರಾಗದಿರುವ ಮಕ್ಕಳು ಎದೆಗುಂದಬೇಡಿ, ಸೋಲು
account_circle
Tejasvi Surya (ಮೋದಿಯ ಪರಿವಾರ)(@Tejasvi_Surya) 's Twitter Profile Photo

Disastrous SSLC Board Exam Results in Karnataka

- Pass Percentage at 54%, drastic fall from 83.9% under Bommai
- 78 schools record ZERO pass %
- To raise pass %, qualifying marks reduced from 35% to 25%
- 2 lakh students get grace marks to raise pass % to 73%

Disastrous SSLC Board Exam Results in Karnataka - Pass Percentage at 54%, drastic fall from 83.9% under Bommai - 78 schools record ZERO pass % - To raise pass %, qualifying marks reduced from 35% to 25% - 2 lakh students get grace marks to raise pass % to 73% #CongressRule
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಬಂಗಾಳಿ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ರೂಪ ಕೊಟ್ಟಿದ್ದಲ್ಲದೆ, ರಾಷ್ಟ್ರ ಕಂಡ ಅಪ್ರತಿಮ ಕವಿ, ಕಾದಂಬರಿಕಾರರು, ವಿದ್ವಾಂಸರು ಆಗಿದ್ದ ಗುರುದೇವ ರವೀಂದ್ರನಾಥ್ ಠಾಗೋರ್ ಅವರ ನೆನಪಿನಾರ್ಥವಾಗಿ ಬಂಗಾಳ ಸರ್ಕಾರ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರವೀಂದ್ರನಾಥ್ ಠಾಗೋರ್ ಪ್ರಶಸ್ತಿಯನ್ನು ಘೋಷಿಸಿತು.

ಈ ಪ್ರಶಸ್ತಿಯನ್ನು ಮೊದಲು

account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಈ ದತ್ತಾಂಶವನ್ನು ಸೂಕ್ಷ್ಮವಾಗಿ ಗಮನಿಸಿ

ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಆಳ್ವಿಕೆಯಲ್ಲಿ ವರ್ಷಕ್ಕೆ 8-10 % ರಷ್ಟು ವಿದ್ಯುತ್ ಸರಬರಾಜು ಕುಂಠಿತವಾಗಿತ್ತು. ..ವಿದ್ಯುತ್ ಪೂರೈಕೆಯನ್ನು ಹೆಚ್ಚಿಸಲು ಯಾವುದೇ ಗಮನಾರ್ಹ ಬದಲಾವಣೆಯಾಗಲಿ, ಯೋಜನೆಯನ್ನಾಗಲಿ ತರಲಿಲ್ಲ.

ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ಅವರ ನೇತೃತ್ವದಲ್ಲಿ ವಿದ್ಯುತ್

ಈ ದತ್ತಾಂಶವನ್ನು ಸೂಕ್ಷ್ಮವಾಗಿ ಗಮನಿಸಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಆಳ್ವಿಕೆಯಲ್ಲಿ ವರ್ಷಕ್ಕೆ 8-10 % ರಷ್ಟು ವಿದ್ಯುತ್ ಸರಬರಾಜು ಕುಂಠಿತವಾಗಿತ್ತು. ..ವಿದ್ಯುತ್ ಪೂರೈಕೆಯನ್ನು ಹೆಚ್ಚಿಸಲು ಯಾವುದೇ ಗಮನಾರ್ಹ ಬದಲಾವಣೆಯಾಗಲಿ, ಯೋಜನೆಯನ್ನಾಗಲಿ ತರಲಿಲ್ಲ. ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ಅವರ ನೇತೃತ್ವದಲ್ಲಿ ವಿದ್ಯುತ್
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರು ಹಾಗೂ ಅವರ ಆಪ್ತಮಿತ್ರ ಸ್ಯಾಮ್ ಪಿತ್ರೋಡ ಭಾರತದಲ್ಲಿ ಟೆಲಿಕಾಂ ಕ್ರಾಂತಿ [Telecom Revolution] ತಂದರು ಎಂಬುದು ಕಪೋಲಕಲ್ಪಿತ ಕಥೆ.

ದತ್ತಾಂಶವನ್ನು ನಾವು ನೋಡುವುದಾದರೆ

1984 ರಲ್ಲಿ 100 ಜನರಲ್ಲಿ - 0.4 ಜನರಲ್ಲಿ ಮಾತ್ರ ದೂರವಾಣಿ ಸಂಪರ್ಕವಿತ್ತು
1989 ರಲ್ಲಿ 100 ಜನರಲ್ಲಿ - 0.6

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರು ಹಾಗೂ ಅವರ ಆಪ್ತಮಿತ್ರ ಸ್ಯಾಮ್ ಪಿತ್ರೋಡ ಭಾರತದಲ್ಲಿ ಟೆಲಿಕಾಂ ಕ್ರಾಂತಿ [Telecom Revolution] ತಂದರು ಎಂಬುದು ಕಪೋಲಕಲ್ಪಿತ ಕಥೆ. ದತ್ತಾಂಶವನ್ನು ನಾವು ನೋಡುವುದಾದರೆ 1984 ರಲ್ಲಿ 100 ಜನರಲ್ಲಿ - 0.4 ಜನರಲ್ಲಿ ಮಾತ್ರ ದೂರವಾಣಿ ಸಂಪರ್ಕವಿತ್ತು 1989 ರಲ್ಲಿ 100 ಜನರಲ್ಲಿ - 0.6
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ದೇಶ, ಧರ್ಮ, ಸಂಸ್ಕೃತಿಯನ್ನು ರಕ್ಷಿಸಲು, ತನ್ನ ಜನರ ಮಾನ, ಪ್ರಾಣ, ಸ್ವಾಭಿಮಾನಗಳನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಮೇವಾಡದ ರಾಜ, ಧೀರ ಪರಾಕ್ರಮಿ, ಮಹಾರಾಣಾ ಪ್ರತಾಪ್ ಜಯಂತಿಯಂದು ಶತ ಶತ ನಮನಗಳು.

ದೇಶ, ಧರ್ಮ, ಸಂಸ್ಕೃತಿಯನ್ನು ರಕ್ಷಿಸಲು, ತನ್ನ ಜನರ ಮಾನ, ಪ್ರಾಣ, ಸ್ವಾಭಿಮಾನಗಳನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಮೇವಾಡದ ರಾಜ, ಧೀರ ಪರಾಕ್ರಮಿ, ಮಹಾರಾಣಾ ಪ್ರತಾಪ್ ಜಯಂತಿಯಂದು ಶತ ಶತ ನಮನಗಳು. #MaharanaPratapJayanthi
account_circle