BJP Karnataka(@BJP4Karnataka) 's Twitter Profileg
BJP Karnataka

@BJP4Karnataka

Official account of BJP Karnataka

ID:25123615

linkhttp://karnataka.bjp.org calendar_today18-03-2009 18:31:05

63,2K Tweets

524,2K Followers

12 Following

Follow People
Amit Malviya (मोदी का परिवार)(@amitmalviya) 's Twitter Profile Photo

Karnataka Police has arrested BhikuMhatre (Modi's Family) from Goa. We are in touch with his family and will ensure he gets all legal support. Congress has unleashed anarchy and is intolerant of dissent. But there won’t be another in this country, ever.

account_circle
P C Mohan (Modi Ka Parivar)(@PCMohanMP) 's Twitter Profile Photo

We strongly condemn the Karnataka police's arrest of influencer BhikuMhatre (Modi's Family) for criticizing the Congress manifesto, as it attacks free speech, sets a dangerous precedent, and undermines democracy; we will fight against this suppression.

account_circle
BJP Karnataka(@BJP4Karnataka) 's Twitter Profile Photo

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕೊಲೆ, ಸುಲಿಗೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಏನೇ ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಹಾಗೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳದ ಕಾರಣ ಅಪರಾಧ ಪ್ರಮಾಣ ಹೆಚ್ಚಳವಾಗುತ್ತಿದ್ದು, ಇದರಿಂದ ರಾಜ್ಯಕ್ಕೆ ಕೆಟ್ಟ ಹೆಸರು

account_circle
BJP Karnataka(@BJP4Karnataka) 's Twitter Profile Photo

ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ನಮ್ಮ ಪಕ್ಷದ ಹಿರಿಯ ಮುಖಂಡರಾದ ಶ್ರೀ ಸುರೇಶ್ ಸಜ್ಜನ್ ಅವರು ನಾಮಪತ್ರ ಹಿಂಪಡೆದು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲು ಮುಂದಾಗಿರುವುದು ಸಂತಸದ ವಿಚಾರ. ಇದರ ಪರಿಣಾಮವಾಗಿ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲು ಅನುಕೂಲವಾಗಿದೆ.

- ಶ್ರೀ

account_circle
BJP Karnataka(@BJP4Karnataka) 's Twitter Profile Photo

ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar) ಅವರನ್ನು ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪಕ್ಷದ ಮುಖಂಡರಾದ ಶ್ರೀ ಸುರೇಶ್ ಸಜ್ಜನ್ ಅವರು ಭೇಟಿಯಾದರು.

ಭೇಟಿಯ ವೇಳೆ ನಾಮಪತ್ರ ವಾಪಸ್ ಪಡೆದು ಎನ್‌ಡಿಎ ಅಭ್ಯರ್ಥಿ ಶ್ರೀ ಅಮರನಾಥ ಪಾಟೀಲ್ ಅವರನ್ನು ಬೆಂಬಲಿಸುವಂತೆ ರಾಜ್ಯಾಧ್ಯಕ್ಷರು ಮನವಿ

ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರನ್ನು ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪಕ್ಷದ ಮುಖಂಡರಾದ ಶ್ರೀ ಸುರೇಶ್ ಸಜ್ಜನ್ ಅವರು ಭೇಟಿಯಾದರು. ಭೇಟಿಯ ವೇಳೆ ನಾಮಪತ್ರ ವಾಪಸ್ ಪಡೆದು ಎನ್‌ಡಿಎ ಅಭ್ಯರ್ಥಿ ಶ್ರೀ ಅಮರನಾಥ ಪಾಟೀಲ್ ಅವರನ್ನು ಬೆಂಬಲಿಸುವಂತೆ ರಾಜ್ಯಾಧ್ಯಕ್ಷರು ಮನವಿ
account_circle
BJP Karnataka(@BJP4Karnataka) 's Twitter Profile Photo

ಹುಬ್ಬಳ್ಳಿಯಲ್ಲಿ ಬರ್ಬರ ನೇಹಾ ಹತ್ಯೆ ಪ್ರಕರಣದ ನಂತರ ಮೂರು ಪ್ರಕರಣಗಳು ನಡೆದರೂ Siddaramaiah ಸರ್ಕಾರ, ಬ್ರದರ್ಸ್‌ಗಾಗಿ ಯಾವುದೇ ಕ್ರಮ ಕೈಗೊಳ್ಳದೆ ಕೈ ಕಟ್ಟಿ ಕೂತಿರುವುದೇ ಇಂದು ಹಿಂದೂ ಬಾಲಕಿಯರ ದಾರುಣ ಸ್ಥಿತಿಗೆ ಕಾರಣ.

ಜಿಹಾದಿ ಬ್ರದರ್ಸ್‌ಗಳಿಂದಲೇ ಅಧಿಕಾರಕ್ಕೆ ಬಂದಿದ್ದು ಎನ್ನುವ ಭ್ರಮೆಯಲ್ಲಿರುವ Karnataka Congress ಸರ್ಕಾರ, ಇಂದು

ಹುಬ್ಬಳ್ಳಿಯಲ್ಲಿ ಬರ್ಬರ ನೇಹಾ ಹತ್ಯೆ ಪ್ರಕರಣದ ನಂತರ ಮೂರು ಪ್ರಕರಣಗಳು ನಡೆದರೂ @siddaramaiah ಸರ್ಕಾರ, ಬ್ರದರ್ಸ್‌ಗಾಗಿ ಯಾವುದೇ ಕ್ರಮ ಕೈಗೊಳ್ಳದೆ ಕೈ ಕಟ್ಟಿ ಕೂತಿರುವುದೇ ಇಂದು ಹಿಂದೂ ಬಾಲಕಿಯರ ದಾರುಣ ಸ್ಥಿತಿಗೆ ಕಾರಣ. ಜಿಹಾದಿ ಬ್ರದರ್ಸ್‌ಗಳಿಂದಲೇ ಅಧಿಕಾರಕ್ಕೆ ಬಂದಿದ್ದು ಎನ್ನುವ ಭ್ರಮೆಯಲ್ಲಿರುವ @INCKarnataka ಸರ್ಕಾರ, ಇಂದು
account_circle
BJP Karnataka(@BJP4Karnataka) 's Twitter Profile Photo

ಮೋದಿ ಸರ್ಕಾರದ ಮಹತ್ವಪೂರ್ಣ ಆರೋಗ್ಯ ಸೇವಾ ಕ್ರಮಗಳು ಆರೋಗ್ಯ ಪೂರ್ಣ ಮತ್ತು ಸಂತೋಷದಾಯಕ ಬದುಕನ್ನು ಖಚಿತಪಡಿಸುತ್ತಿದೆ.

ಮೋದಿ ಸರ್ಕಾರದ ಮಹತ್ವಪೂರ್ಣ ಆರೋಗ್ಯ ಸೇವಾ ಕ್ರಮಗಳು ಆರೋಗ್ಯ ಪೂರ್ಣ ಮತ್ತು ಸಂತೋಷದಾಯಕ ಬದುಕನ್ನು ಖಚಿತಪಡಿಸುತ್ತಿದೆ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
BJP Karnataka(@BJP4Karnataka) 's Twitter Profile Photo

ಕರುನಾಡಿನ ಶಾಂತಿಗೆ ಬೆಂಕಿ ಬಿದ್ದಿದೆ.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡುವುದಕ್ಕೆ ಗ್ಯಾರಂಟಿ ಕೊಡುವ ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ.

ಕರುನಾಡಿನ ಶಾಂತಿಗೆ ಬೆಂಕಿ ಬಿದ್ದಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡುವುದಕ್ಕೆ ಗ್ಯಾರಂಟಿ ಕೊಡುವ ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ. #CongressFailsKarnataka
account_circle
BJP Karnataka(@BJP4Karnataka) 's Twitter Profile Photo

ಅಪರಾಧಿಗಳಿಗೆ ಶ್ರೀರಕ್ಷೆ - ಅಮಾಯಕರಿಗೆ ಶಿಕ್ಷೆ . ಇದೇ Karnataka Congress ಸರ್ಕಾರದ ಆಡಳಿತ ಧ್ಯೇಯ.

ರಕ್ತ ಸಿಕ್ತ 'ಕೈ'ನಿಂದ ಕರ್ನಾಟಕದ ಕಾನೂನು ಸುವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಅಪರಾಧ ಕೃತ್ಯಗಳು ಜರುಗಿವೆ.

ಅಪರಾಧಿಗಳಿಗೆ ಶ್ರೀರಕ್ಷೆ - ಅಮಾಯಕರಿಗೆ ಶಿಕ್ಷೆ . ಇದೇ @INCKarnataka ಸರ್ಕಾರದ ಆಡಳಿತ ಧ್ಯೇಯ. ರಕ್ತ ಸಿಕ್ತ 'ಕೈ'ನಿಂದ ಕರ್ನಾಟಕದ ಕಾನೂನು ಸುವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಅಪರಾಧ ಕೃತ್ಯಗಳು ಜರುಗಿವೆ. #CongressFailsKarnataka
account_circle
BJP Karnataka(@BJP4Karnataka) 's Twitter Profile Photo

Live : ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar)

ಸ್ಥಳ : ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನ x.com/i/broadcasts/1…

account_circle
BJP Karnataka(@BJP4Karnataka) 's Twitter Profile Photo

ಇದೇ ಆ ದಿನಗಳ ಗೂಂಡಾ ರಾಜ್ಯ!

ಕೊಲೆ, ಸುಲಿಗೆ, ಅತ್ಯಾಚಾರ, ಗೂಂಡಾಗಿರಿ, ಭಯೋತ್ಪಾದನೆಯ ಗ್ಯಾರಂಟಿಯನ್ನು Karnataka Congress ಸರ್ಕಾರ ಯಾವುದೇ ಅಡೆತಡೆಗಳು ಇಲ್ಲದೆ ಜಾರಿ ಮಾಡಿದೆ.

ಪರಿಣಾಮ ಕಳೆದ 4 ತಿಂಗಳಲ್ಲೇ 430 ಕೊಲೆಗಳು ನಡೆದಿವೆ. ಇನ್ನೂ ಸುಲಿಗೆ, ಅತ್ಯಾಚಾರ, ಪೋಕ್ಸೊ, ಗಲಭೆ ಇತ್ಯಾದಿಗಳ ಲೆಕ್ಕವೇ ಬೇರೆ‌.

Siddaramaiah ಸರ್ಕಾರ

ಇದೇ ಆ ದಿನಗಳ ಗೂಂಡಾ ರಾಜ್ಯ! ಕೊಲೆ, ಸುಲಿಗೆ, ಅತ್ಯಾಚಾರ, ಗೂಂಡಾಗಿರಿ, ಭಯೋತ್ಪಾದನೆಯ ಗ್ಯಾರಂಟಿಯನ್ನು @INCKarnataka ಸರ್ಕಾರ ಯಾವುದೇ ಅಡೆತಡೆಗಳು ಇಲ್ಲದೆ ಜಾರಿ ಮಾಡಿದೆ. ಪರಿಣಾಮ ಕಳೆದ 4 ತಿಂಗಳಲ್ಲೇ 430 ಕೊಲೆಗಳು ನಡೆದಿವೆ. ಇನ್ನೂ ಸುಲಿಗೆ, ಅತ್ಯಾಚಾರ, ಪೋಕ್ಸೊ, ಗಲಭೆ ಇತ್ಯಾದಿಗಳ ಲೆಕ್ಕವೇ ಬೇರೆ‌. @siddaramaiah ಸರ್ಕಾರ
account_circle
BJP Karnataka(@BJP4Karnataka) 's Twitter Profile Photo

ಲೋಕಸಭಾ ಚುನಾವಣೆಯ ಸೋಲಿಗೆ ಯಾರನ್ನು ಹೊಣೆ ಮಾಡಬೇಕೆಂದು ಕಾಂಗ್ರೆಸ್ ಯೋಜನೆ ರೂಪಿಸುತ್ತಿದೆ. ಸೋಲಿನಿಂದ ನುಣುಚಿಕೊಳ್ಳಲು ಕೆಲವರ ವಿದೇಶಿ ಪ್ರವಾಸಕ್ಕೆ ಟಿಕೆಟ್‌ ಕೂಡಾ ಸಿದ್ಧವಾಗಿದೆ.

- ಪ್ರಧಾನಿ ಶ್ರೀ Narendra Modi

account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

ಪ್ರಾಥಮಿಕ ಶಿಕ್ಷಣವೆಂದರೆ ಕೇವಲ ಅಕ್ಷರ ಕಲಿಕೆಯಲ್ಲ ನಾಳಿನ ಪ್ರಜೆಗಳ ಭವ್ಯ ಭವಿಷ್ಯ ರೂಪಿಸುವ ನೈಜ ಅಡಿಪಾಯ. ಒಂದು ಸರ್ಕಾರ ಶಿಕ್ಷಣವನ್ನು ಆಲಕ್ಷಿಸಿದರೆ ದೇಶದ ಭವಿಷ್ಯವನ್ನು ಗಂಡಾಂತರಕ್ಕೆ ತಳ್ಳುವ ನೀಚ ಪ್ರವೃತ್ತಿಯಾಗುತ್ತದೆ.

ಕಾಂಗ್ರೆಸ್ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಇಂತಹ ಪ್ರವೃತ್ತಿ ಮೇಳೈಸುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ

account_circle
BJP Karnataka(@BJP4Karnataka) 's Twitter Profile Photo

2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವುದು ನಮ್ಮ ಗುರಿ.

2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವುದು ನಮ್ಮ ಗುರಿ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ‌
account_circle
Narendra Modi(@narendramodi) 's Twitter Profile Photo

Best wishes to Shri H D Deve Gowda Ji on his birthday. He is respected across the political spectrum for his service to the nation. His passion towards agriculture and rural development are remarkable. Praying for his long and healthy life.

account_circle
BJP Karnataka(@BJP4Karnataka) 's Twitter Profile Photo

ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar) ಅವರು ವಿಧಾ‌ನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಈ ಕೆಳಗಿನ‌ ಪ್ರಮುಖರನ್ನು ಪ್ರಭಾರಿ ಹಾಗೂ ಸಹಪ್ರಭಾರಿಗಳಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು ವಿಧಾ‌ನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಈ ಕೆಳಗಿನ‌ ಪ್ರಮುಖರನ್ನು ಪ್ರಭಾರಿ ಹಾಗೂ ಸಹಪ್ರಭಾರಿಗಳಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
account_circle
BJP Karnataka(@BJP4Karnataka) 's Twitter Profile Photo

ಭಾರತವು ಜಾಗತಿಕ ಎಲೆಕ್ಟ್ರಾನಿ‌ಕ್ಸ್ ಉತ್ಪಾದನಾ ತಾಣವಾಗಲಿದೆ - ಇದು ಮೋದಿ ಗ್ಯಾರಂಟಿ.

ಭಾರತವು ಜಾಗತಿಕ ಎಲೆಕ್ಟ್ರಾನಿ‌ಕ್ಸ್ ಉತ್ಪಾದನಾ ತಾಣವಾಗಲಿದೆ - ಇದು ಮೋದಿ ಗ್ಯಾರಂಟಿ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ‌
account_circle
BJP Karnataka(@BJP4Karnataka) 's Twitter Profile Photo

ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ನೀಡಲು ಸದಾ 'ಸಿದ್ದ'ವಾಗಿರುವ ಸಿಎಂ Siddaramaiah ಅವರೇ, ನಾಡಿನ ರೈತ ಸಮುದಾಯಕ್ಕೆ ನೀವು ನೀಡಿದ್ದಾದರೂ ಏನು..?? ಉತ್ತರ ಕೊಡಿ.

ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ನೀಡಲು ಸದಾ 'ಸಿದ್ದ'ವಾಗಿರುವ ಸಿಎಂ @siddaramaiah ಅವರೇ, ನಾಡಿನ ರೈತ ಸಮುದಾಯಕ್ಕೆ ನೀವು ನೀಡಿದ್ದಾದರೂ ಏನು..?? ಉತ್ತರ ಕೊಡಿ. #RaitaVirodhiCongress
account_circle