Siddaramaiah
@siddaramaiah
ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)
ID:891250296512323585
29-07-2017 10:53:24
17,8K Tweets
1,0M Followers
87 Following
Follow People
ಮಾಜಿ ಪ್ರಧಾನಿಗಳು, ಜನತಾದಳ ( ಜಾತ್ಯತೀತ) ಪಕ್ಷದ ವರಿಷ್ಠರಾದ ಹೆಚ್.ಡಿ ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ತಮಗೆ ಇನ್ನಷ್ಟು ಕಾಲ ಆಯಸ್ಸು - ಉತ್ತಮ ಆರೋಗ್ಯವನ್ನು ದೇವರು ನೀಡಲಿ, ತಮ್ಮ ಅನುಭವ, ಮಾರ್ಗದರ್ಶನ ಮುಂದೆಯೂ ನಾಡಿಗೆ ದೊರಕಲಿ ಎಂದು ಹಾರೈಸುತ್ತೇನೆ.
H D Deve Gowda
ಪ್ರಧಾನಿ Narendra Modi ಅವರೇ,
ಮೂರು ಹೊತ್ತು ಹಿಂದೂ - ಮುಸ್ಲಿಂ ದ್ವೇಷ ಕಾರುವ ನಿಮಗೆ ಜನರ ನಡುವೆ ಪ್ರೀತಿ ಹಂಚುವ ರಾಹುಲ್ ಗಾಂಧಿ ಹೇಗೆ ತಿಳಿಯಲು ಸಾಧ್ಯ?
Rahul Gandhi ಯಾರೆಂದು ಜೂನ್ 4ರಂದು ದೇಶದ ಜನ ಹೇಳುತ್ತಾರೆ.
ಬಿಜೆಪಿಯವರು ಎಂದಿಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೇರವಾಗಿ ವಿರೋಧ ಮಾಡುವುದಿಲ್ಲ ಬದಲಿಗೆ ಅಂಬೇಡ್ಕರ್ ಅವರು ಇಡೀ ತಮ್ಮ ಬದುಕನ್ನೇ ಸವೆಸಿ ನೀಡಿರುವ ಸಂವಿಧಾನವನ್ನು ನಾಶ ಮಾಡುವ ಮೂಲಕ ಅಂಬೇಡ್ಕರರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ.
- Rahul Gandhi
#bjpagainstsocialjustice #BjpAgainstConstitution
ಪ್ರಧಾನಿ Narendra Modi ಅವರು ದೇಶದ 7 ಪ್ರತಿಷ್ಠಿತ ವಿಮಾನ ನಿಲ್ದಾಣಗಳನ್ನು 2020-21ರಲ್ಲಿ 50 ವರ್ಷಗಳ ಅವಧಿಗೆ ಅದಾನಿಯವರಿಗೆ ಗುತ್ತಿಗೆ ನೀಡಿದ್ದಾರೆ. ಈ ವ್ಯವಹಾರದಲ್ಲಿ ಎಷ್ಟು ಟೆಂಪೋ ಹಣ ಬಂದಿದೆ? ಇದರ ಬಗ್ಗೆ ತನಿಖೆ ಯಾವಾಗ ಆರಂಭವಾಗಲಿದೆ?
- Rahul Gandhi
#CronyCapitalists #ModiKaParivar
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬದ ವಿರುದ್ಧ BJP Karnataka ಪಕ್ಷದೊಳಗೆ ಚಕ್ರವ್ಯೂಹ ಹೆಣೆಯಲಾಗುತ್ತಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಯ ಒಳಜಗಳ ಬೀದಿಜಗಳವಾಗಲಿದೆ. ಕೆಲವು ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಲೆದಂಡ ಆಗಲೂಬಹುದು.
#ಕನ್ನಡಸುದ್ದಿ
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಅಂಕಿತಾ ಕೊಣ್ಣೂರ ಮತ್ತು ದ್ವಿತೀಯ ರ್ಯಾಂಕ್ ಪಡೆದ ನವನೀತ್ ಅವರಿಗೆ ಸನ್ಮಾನಿಸಿ, ಮತ್ತಷ್ಟು ಶೈಕ್ಷಣಿಕ ಸಾಧನೆ ಮಾಡಲು ಸಹಕಾರಿಯಾಗಲೆಂದು ಆರ್ಥಿಕ ನೆರವು ನೀಡಿದೆ. ಈ ಕುರಿತಾದ ಪತ್ರಿಕಾ ವರದಿಗಳು.
#ಕನ್ನಡಸುದ್ದಿ
Happy Birthday to my dear friend and colleague, DK Shivakumar. Your dedication, organizational skills, and unwavering commitment to our shared vision have always stood out.
May you continue to lead with the same passion and strength. Wishing you a year filled with success and
The BJP Karnataka leaders stop worrying about our government. We will complete the five-year term securely. BJP leaders should focus on their party.
Discontented BJP leaders who were denied tickets for the Lok Sabha elections are fuming over the injustice done to them. It will
ರಾಜ್ಯ BJP Karnataka ಪಕ್ಷದ ಮುಕ್ಕಾಲು ಪಾಲು ನಾಯಕರು ಬಿಜೆಪಿಯ ಈಗಿನ ಅಧ್ಯಕ್ಷ Vijayendra Yediyurappa (Modi Ka Parivar) ಅವರ ತಲೆದಂಡಕ್ಕಾಗಿ ವ್ಯೂಹ ರಚನೆಯಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿನ ಹಿನ್ನಡೆಯನ್ನು ತಂದೆ-ಮಕ್ಕಳ ತಲೆಗೆ ಕಟ್ಟಿ ಅವರನ್ನು ಮೂಲೆಗೆ ತಳ್ಳುವ ಕಸರತ್ತಿನ ತಯಾರಿ ಭರದಿಂದ ನಡೆಯುತ್ತಿದೆ. ಇದಕ್ಕೆ ಆರ್.ಎಸ್.ಎಸ್ ನ ಒಂದು ಬಣದ ಆಶೀರ್ವಾದ ಕೂಡಾ
ರಾಜ್ಯ BJP Karnataka ನಾಯಕರೇ, ನಮ್ಮ ಸರ್ಕಾರದ ಚಿಂತೆ ಮಾಡುವುದು ಬಿಡಿ ಅದು ಸುಭದ್ರವಾಗಿ ಐದು ವರ್ಷ ಪೂರ್ಣಗೊಳಿಸಲಿದೆ. ನಿಮ್ಮ ಪಕ್ಷದ ಬಗ್ಗೆ ಯೋಚನೆ ಮಾಡಿ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತ ಅತೃಪ್ತ ನಾಯಕರೆಲ್ಲ ತಮಗೆ ಆಗಿರುವ ಅನ್ಯಾಯದ ವಿರುದ್ಧ ಸೇಡಿಗಾಗಿ ತಹತಹಿಸುತ್ತಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದ ಕೂಡಲೇ ಈ ಸೇಡಿನ
ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದೆ.
ಕಾಂಗ್ರೆಸ್ ಪಕ್ಷದಲ್ಲಿ ಜಗಳವಾಗಿ ಸರ್ಕಾರ ಪತನವಾಗಲಿದೆ ಎಂಬ BJP Karnataka ನಾಯಕರ ಹೇಳಿಕೆ ರಾಜಕೀಯ ಪ್ರೇರಿತವಾದುದ್ದು. ನಮ್ಮಲ್ಲಿ ಒಳಜಗಳ ಇಲ್ಲ. ಹಾಗಿದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಪರಿಷತ್ ಚುನಾವಣೆಯ ವಾತಾವರಣ
ಪ್ರಜಾಪ್ರಭುತ್ವ ವ್ಯವಸ್ಥೆಗೂ ಪ್ರಧಾನಿ Narendra Modi ಅವರಿಗೂ ಸಂಬಂಧವೇ ಇಲ್ಲ. ಸದ್ಯ ಮೋದಿಯವರು ರಾಜನಂತೆ ಆಡಳಿತ ನಡೆಸುತ್ತಿದ್ದಾರೆ. ಅವರ ಹಿಂದೆ ಒಂದಿಬ್ಬರು ಬಂಡವಾಳಿಗರು ಇದ್ದಾರೆ, ದೇಶದ ಅಧಿಕಾರ ಈ ಬಂಡವಾಳಿಗರ ಕೈಲಿದೆ.
- Rahul Gandhi
#ModiAgainstDemocracy