Siddaramaiah(@siddaramaiah) 's Twitter Profileg
Siddaramaiah

@siddaramaiah

ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)

ID:891250296512323585

calendar_today29-07-2017 10:53:24

17,8K Tweets

1,0M Followers

87 Following

Follow People
Siddaramaiah(@siddaramaiah) 's Twitter Profile Photo

Wishing a very Happy Birthday to the Honorable Governor of Karnataka, Shri Thawar Chand Gehlot.

May this year bring you immense health, happiness, and continued success in all your noble endeavors.

Wishing a very Happy Birthday to the Honorable Governor of Karnataka, Shri Thawar Chand Gehlot. May this year bring you immense health, happiness, and continued success in all your noble endeavors.
account_circle
Siddaramaiah(@siddaramaiah) 's Twitter Profile Photo

ಮಾಜಿ ಪ್ರಧಾನಿಗಳು, ಜನತಾದಳ ( ಜಾತ್ಯತೀತ) ಪಕ್ಷದ ವರಿಷ್ಠರಾದ ಹೆಚ್.ಡಿ ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ತಮಗೆ ಇನ್ನಷ್ಟು ಕಾಲ ಆಯಸ್ಸು - ಉತ್ತಮ ಆರೋಗ್ಯವನ್ನು ದೇವರು ನೀಡಲಿ, ತಮ್ಮ ಅನುಭವ, ಮಾರ್ಗದರ್ಶನ ಮುಂದೆಯೂ ನಾಡಿಗೆ ದೊರಕಲಿ ಎಂದು ಹಾರೈಸುತ್ತೇನೆ.
H D Deve Gowda

ಮಾಜಿ ಪ್ರಧಾನಿಗಳು, ಜನತಾದಳ ( ಜಾತ್ಯತೀತ) ಪಕ್ಷದ ವರಿಷ್ಠರಾದ ಹೆಚ್.ಡಿ ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮಗೆ ಇನ್ನಷ್ಟು ಕಾಲ ಆಯಸ್ಸು - ಉತ್ತಮ ಆರೋಗ್ಯವನ್ನು ದೇವರು ನೀಡಲಿ, ತಮ್ಮ ಅನುಭವ, ಮಾರ್ಗದರ್ಶನ ಮುಂದೆಯೂ ನಾಡಿಗೆ ದೊರಕಲಿ ಎಂದು ಹಾರೈಸುತ್ತೇನೆ. @H_D_Devegowda
account_circle
Siddaramaiah(@siddaramaiah) 's Twitter Profile Photo

ಪ್ರಧಾನಿ Narendra Modi ಅವರೇ,
ಮೂರು ಹೊತ್ತು ಹಿಂದೂ - ಮುಸ್ಲಿಂ ದ್ವೇಷ ಕಾರುವ ನಿಮಗೆ ಜನರ ನಡುವೆ ಪ್ರೀತಿ ಹಂಚುವ ರಾಹುಲ್‌ ಗಾಂಧಿ ಹೇಗೆ ತಿಳಿಯಲು ಸಾಧ್ಯ?
Rahul Gandhi ಯಾರೆಂದು ಜೂನ್‌ 4ರಂದು ದೇಶದ ಜನ ಹೇಳುತ್ತಾರೆ.

account_circle
Siddaramaiah(@siddaramaiah) 's Twitter Profile Photo

Just because the elections in Southern States are over, an ungrateful PMO India is now trying to divide South and North Indians by targeting people from Southern States.

We consider Karnataka as the daughter of India. India has never discriminated anyone, but people like Modi

account_circle
Siddaramaiah(@siddaramaiah) 's Twitter Profile Photo

ಬಿಜೆಪಿಯವರು ಎಂದಿಗೂ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ನೇರವಾಗಿ ವಿರೋಧ ಮಾಡುವುದಿಲ್ಲ ಬದಲಿಗೆ ಅಂಬೇಡ್ಕರ್‌ ಅವರು ಇಡೀ ತಮ್ಮ ಬದುಕನ್ನೇ ಸವೆಸಿ ನೀಡಿರುವ ಸಂವಿಧಾನವನ್ನು ನಾಶ ಮಾಡುವ ಮೂಲಕ ಅಂಬೇಡ್ಕರರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ.
- Rahul Gandhi

account_circle
Siddaramaiah(@siddaramaiah) 's Twitter Profile Photo

ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ T20 ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ.

ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ

ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ T20 ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ. ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ
account_circle
Siddaramaiah(@siddaramaiah) 's Twitter Profile Photo

ಪ್ರಧಾನಿ Narendra Modi ಅವರು ದೇಶದ 7 ಪ್ರತಿಷ್ಠಿತ ವಿಮಾನ ನಿಲ್ದಾಣಗಳನ್ನು 2020-21ರಲ್ಲಿ 50 ವರ್ಷಗಳ ಅವಧಿಗೆ ಅದಾನಿಯವರಿಗೆ ಗುತ್ತಿಗೆ ನೀಡಿದ್ದಾರೆ. ಈ ವ್ಯವಹಾರದಲ್ಲಿ ಎಷ್ಟು ಟೆಂಪೋ ಹಣ ಬಂದಿದೆ? ಇದರ ಬಗ್ಗೆ ತನಿಖೆ ಯಾವಾಗ ಆರಂಭವಾಗಲಿದೆ?
- Rahul Gandhi

account_circle
Siddaramaiah(@siddaramaiah) 's Twitter Profile Photo

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬದ ವಿರುದ್ಧ BJP Karnataka ಪಕ್ಷದೊಳಗೆ ಚಕ್ರವ್ಯೂಹ ಹೆಣೆಯಲಾಗುತ್ತಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಯ ಒಳಜಗಳ ಬೀದಿಜಗಳವಾಗಲಿದೆ. ಕೆಲವು ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಲೆದಂಡ ಆಗಲೂಬಹುದು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬದ ವಿರುದ್ಧ @BJP4Karnataka ಪಕ್ಷದೊಳಗೆ ಚಕ್ರವ್ಯೂಹ ಹೆಣೆಯಲಾಗುತ್ತಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಯ ಒಳಜಗಳ ಬೀದಿಜಗಳವಾಗಲಿದೆ. ಕೆಲವು ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಲೆದಂಡ ಆಗಲೂಬಹುದು. #ಕನ್ನಡಸುದ್ದಿ
account_circle
Siddaramaiah(@siddaramaiah) 's Twitter Profile Photo

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದ ಅಂಕಿತಾ ಕೊಣ್ಣೂರ ಮತ್ತು ದ್ವಿತೀಯ ರ‌್ಯಾಂಕ್ ಪಡೆದ ನವನೀತ್ ಅವರಿಗೆ ಸನ್ಮಾನಿಸಿ, ಮತ್ತಷ್ಟು ಶೈಕ್ಷಣಿಕ ಸಾಧನೆ ಮಾಡಲು ಸಹಕಾರಿಯಾಗಲೆಂದು ಆರ್ಥಿಕ ನೆರವು ನೀಡಿದೆ. ಈ ಕುರಿತಾದ ಪತ್ರಿಕಾ ವರದಿಗಳು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದ ಅಂಕಿತಾ ಕೊಣ್ಣೂರ ಮತ್ತು ದ್ವಿತೀಯ ರ‌್ಯಾಂಕ್ ಪಡೆದ ನವನೀತ್ ಅವರಿಗೆ ಸನ್ಮಾನಿಸಿ, ಮತ್ತಷ್ಟು ಶೈಕ್ಷಣಿಕ ಸಾಧನೆ ಮಾಡಲು ಸಹಕಾರಿಯಾಗಲೆಂದು ಆರ್ಥಿಕ ನೆರವು ನೀಡಿದೆ. ಈ ಕುರಿತಾದ ಪತ್ರಿಕಾ ವರದಿಗಳು. #ಕನ್ನಡಸುದ್ದಿ
account_circle
Siddaramaiah(@siddaramaiah) 's Twitter Profile Photo

Happy Birthday to my dear friend and colleague, DK Shivakumar. Your dedication, organizational skills, and unwavering commitment to our shared vision have always stood out.

May you continue to lead with the same passion and strength. Wishing you a year filled with success and

Happy Birthday to my dear friend and colleague, @DKShivakumar. Your dedication, organizational skills, and unwavering commitment to our shared vision have always stood out. May you continue to lead with the same passion and strength. Wishing you a year filled with success and
account_circle
Siddaramaiah(@siddaramaiah) 's Twitter Profile Photo

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಕುಮಾರಿ ಅಂಕಿತ ಹಾಗೂ ದ್ವಿತೀಯ ರ‌್ಯಾಂಕ್ ಪಡೆದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ ಅವರನ್ನು ಇಂದು ಸನ್ಮಾನಿಸಿ, ಈ ಇಬ್ಬರು ಮಕ್ಕಳ ಭವಿಷ್ಯ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಕುಮಾರಿ ಅಂಕಿತ ಹಾಗೂ ದ್ವಿತೀಯ ರ‌್ಯಾಂಕ್ ಪಡೆದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ ಅವರನ್ನು ಇಂದು ಸನ್ಮಾನಿಸಿ, ಈ ಇಬ್ಬರು ಮಕ್ಕಳ ಭವಿಷ್ಯ
account_circle
Siddaramaiah(@siddaramaiah) 's Twitter Profile Photo

Modi may be clueless, but we had a solid plan. Our initiative to provide 10 kgs of free rice to Anna Bhagya beneficiaries was sabotaged by the Union Govt, which refused to sell rice to Karnataka at Rs 34/kg.

Now, after denying rice to Kannadigas, the Union Govt is left clueless

Modi may be clueless, but we had a solid plan. Our initiative to provide 10 kgs of free rice to Anna Bhagya beneficiaries was sabotaged by the Union Govt, which refused to sell rice to Karnataka at Rs 34/kg. Now, after denying rice to Kannadigas, the Union Govt is left clueless
account_circle
Siddaramaiah(@siddaramaiah) 's Twitter Profile Photo

The BJP Karnataka leaders stop worrying about our government. We will complete the five-year term securely. BJP leaders should focus on their party.

Discontented BJP leaders who were denied tickets for the Lok Sabha elections are fuming over the injustice done to them. It will

account_circle
Siddaramaiah(@siddaramaiah) 's Twitter Profile Photo

ಚುನಾವಣಾ ಫಲಿತಾಂಶದ ನಂತರ ರಾಜ್ಯದ ಕಾಂಗ್ರೆಸ್ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಮೊದಲು ತಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಈ ಪಕ್ಷದ್ರೋಹಿ ಶಿಂಧೆ ಅವರ ಪಕ್ಷ ಈ ಚುನಾವಣೆಯಲ್ಲಿ ಧೂಳೀಪಟವಾಗಲಿರುವುದು ಮಾತ್ರವಲ್ಲ ಮಹಾರಾಷ್ಟ್ರದ ರಾಜಕೀಯದಲ್ಲಿ ಅವರು ಮೂಲೆ ಸೇರುವುದು

account_circle
Siddaramaiah(@siddaramaiah) 's Twitter Profile Photo

ರಾಜ್ಯ BJP Karnataka ಪಕ್ಷದ ಮುಕ್ಕಾಲು ಪಾಲು ನಾಯಕರು ಬಿಜೆಪಿಯ ಈಗಿನ ಅಧ್ಯಕ್ಷ Vijayendra Yediyurappa (Modi Ka Parivar) ಅವರ ತಲೆದಂಡಕ್ಕಾಗಿ ವ್ಯೂಹ ರಚನೆಯಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿನ ಹಿನ್ನಡೆಯನ್ನು ತಂದೆ-ಮಕ್ಕಳ ತಲೆಗೆ ಕಟ್ಟಿ ಅವರನ್ನು ಮೂಲೆಗೆ ತಳ್ಳುವ ಕಸರತ್ತಿನ ತಯಾರಿ ಭರದಿಂದ ನಡೆಯುತ್ತಿದೆ. ಇದಕ್ಕೆ ಆರ್.ಎಸ್.ಎಸ್ ನ ಒಂದು ಬಣದ ಆಶೀರ್ವಾದ ಕೂಡಾ

account_circle
Siddaramaiah(@siddaramaiah) 's Twitter Profile Photo

ರಾಜ್ಯ BJP Karnataka ನಾಯಕರೇ, ನಮ್ಮ ಸರ್ಕಾರದ ಚಿಂತೆ ಮಾಡುವುದು ಬಿಡಿ ಅದು ಸುಭದ್ರವಾಗಿ ಐದು ವರ್ಷ ಪೂರ್ಣಗೊಳಿಸಲಿದೆ. ನಿಮ್ಮ ಪಕ್ಷದ ಬಗ್ಗೆ ಯೋಚನೆ ಮಾಡಿ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತ ಅತೃಪ್ತ ನಾಯಕರೆಲ್ಲ ತಮಗೆ ಆಗಿರುವ ಅನ್ಯಾಯದ ವಿರುದ್ಧ ಸೇಡಿಗಾಗಿ ತಹತಹಿಸುತ್ತಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದ ಕೂಡಲೇ ಈ ಸೇಡಿನ

account_circle
Siddaramaiah(@siddaramaiah) 's Twitter Profile Photo

ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದೆ.

ಕಾಂಗ್ರೆಸ್ ಪಕ್ಷದಲ್ಲಿ ಜಗಳವಾಗಿ ಸರ್ಕಾರ ಪತನವಾಗಲಿದೆ ಎಂಬ BJP Karnataka ನಾಯಕರ ಹೇಳಿಕೆ ರಾಜಕೀಯ ಪ್ರೇರಿತವಾದುದ್ದು. ನಮ್ಮಲ್ಲಿ ಒಳಜಗಳ ಇಲ್ಲ. ಹಾಗಿದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಪರಿಷತ್ ಚುನಾವಣೆಯ ವಾತಾವರಣ

ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಜಗಳವಾಗಿ ಸರ್ಕಾರ ಪತನವಾಗಲಿದೆ ಎಂಬ @BJP4Karnataka ನಾಯಕರ ಹೇಳಿಕೆ ರಾಜಕೀಯ ಪ್ರೇರಿತವಾದುದ್ದು. ನಮ್ಮಲ್ಲಿ ಒಳಜಗಳ ಇಲ್ಲ. ಹಾಗಿದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪರಿಷತ್ ಚುನಾವಣೆಯ ವಾತಾವರಣ
account_circle
Siddaramaiah(@siddaramaiah) 's Twitter Profile Photo

ತಮ್ಮ ಶ್ರದ್ಧಾಭಕ್ತಿಯಿಂದ ಪವಿತ್ರ ಗಂಗೆಯನ್ನೇ ಭೂಮಿಗೆ ತಂದ ಶ್ರೀ ಭಗೀರಥ ಮಹರ್ಷಿಗಳ ಪರಿಶ್ರಮ ಮತ್ತು ಸಾಧನೆ ಸರ್ವಕಾಲಕ್ಕೂ ಮಾದರಿ.

ನಾಡಿನ ಜನತೆಗೆ ಪುಣ್ಯಪುರುಷ ಭಗೀರಥ ಮಹರ್ಷಿಗಳ ಜಯಂತಿಯ ಶುಭಹಾರೈಕೆಗಳು.

ತಮ್ಮ ಶ್ರದ್ಧಾಭಕ್ತಿಯಿಂದ ಪವಿತ್ರ ಗಂಗೆಯನ್ನೇ ಭೂಮಿಗೆ ತಂದ ಶ್ರೀ ಭಗೀರಥ ಮಹರ್ಷಿಗಳ ಪರಿಶ್ರಮ ಮತ್ತು ಸಾಧನೆ ಸರ್ವಕಾಲಕ್ಕೂ ಮಾದರಿ. ನಾಡಿನ ಜನತೆಗೆ ಪುಣ್ಯಪುರುಷ ಭಗೀರಥ ಮಹರ್ಷಿಗಳ ಜಯಂತಿಯ ಶುಭಹಾರೈಕೆಗಳು.
account_circle
Siddaramaiah(@siddaramaiah) 's Twitter Profile Photo

ಪ್ರಜಾಪ್ರಭುತ್ವ ವ್ಯವಸ್ಥೆಗೂ ಪ್ರಧಾನಿ Narendra Modi ಅವರಿಗೂ ಸಂಬಂಧವೇ ಇಲ್ಲ. ಸದ್ಯ ಮೋದಿಯವರು ರಾಜನಂತೆ ಆಡಳಿತ ನಡೆಸುತ್ತಿದ್ದಾರೆ. ಅವರ ಹಿಂದೆ ಒಂದಿಬ್ಬರು ಬಂಡವಾಳಿಗರು ಇದ್ದಾರೆ, ದೇಶದ ಅಧಿಕಾರ ಈ ಬಂಡವಾಳಿಗರ ಕೈಲಿದೆ.
- Rahul Gandhi

account_circle